Posts

ನಮಸ್ಕಾರ

ಎಲ್ಲರಿಗೂ ನಮಸ್ಕಾರ. ನಾನು ಕಣ್ರೀ ಮುರಳಿ. ಇದೇ ಬೆಂಗಳೂರಿನ ಹೊರಭಾಗ ನಮ್ಮ ಊರು. ಏನ್ಮಾಡೋದು ನನ್ನ ಕತೇನ ಯಾರತ್ರನೂ ಹೇಳಿಕೊಳ್ಳೋಕೆ ಹಾಗ್ದೆ ಇಲ್ಲಿ ಗೀಚ್ತಾ ಇದ್ದೀನಿ. ನನ್ನ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ simple. ವಯಸ್ಸು 30. ನಾನು ಓದಿರೂದು ಡಿಪ್ಲೋಮಾ. ಒಂದು ಕಂಪನಿನನಲ್ಲಿ System Administrator ಆಗಿ ಕೆಲಸ ಮಾಡ್ತಾಇದ್ದೀನಿ. ಸಂಬ್ಳನೂ ಚೆನ್ನಾಗಿ ಬರ್ತಾ ಇದೇ. ನಮ್ಮ ಮನೇಲಿ ಇರೋವ್ರು ಅಂದ್ರೆ ಅಪ್ಪ, ಅಮ್ಮ, ನಾನು ಮತ್ತು ನನ್ನ ತಮ್ಮ ಅಷ್ಟೆ. ಅಪ್ಪ ರೈತ, ಅಮ್ಮ ಮನೆ ನೋಡ್ಕೋತಾರೆ, ತಮ್ಮ BPO ನಲ್ಲಿ ಕೆಲಸ ಮಾಡ್ತಾನೆ. ಇಷ್ಟೇ ನನ್ನ ಕುಟುಂಬ. ಊರಲ್ಲಿ ಸ್ವಲ್ಪ ಅಂದ್ರೆ ಒಂದು 5 ಎಕರೆ ಜಮೀನು ಇದೇ. ಅದ್ರಲ್ಲಿ ಮಳೆಗಾಲದಲ್ಲಿ ರಾಗಿ, ಅವ್ರೆಕಾಯಿ ಬೆಳಿತಿವಿ. ನನಗೆ ಸ್ನೇಹಿತರು ಅಂತ ಇರೋವ್ರು ಬರೀ Hai byeಗೆ ಅಷ್ಟೆ.. ನನ್ನತ್ರ ಏನಾದ್ರೂ ಕೆಲಸ ಹಾಗಬೇಕು ಅಂದ್ರೆ ಮಾತ್ರ ನನ್ನ ಹತ್ರ ಬರ್ತಾರೆ. ಇಲ್ಲ ಅಂದ್ರೆ ಯಾರು ನನ್ನ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ. ನನಗೆ ಅನ್ನಿಸಿದಹಾಗೆ ಅವರು ಯಾಕೆ ನನ್ನನ್ನ avoid ಮಾಡುತಾರೆ ಅಂದ್ರೆ ನಾನು ತುಂಬಾ ಸಾದು ಪ್ರಾಣಿತಾರಾ ಇರ್ತೀನಿ. ಮಾತು ತುಂಬಾ ಕಡಿಮೆ. ಯಾವುದೇ ಕೆಟ್ಟ ಅಭ್ಯಾಸ ಇಲ್ಲ. ಅವುಗಳ ಜೊತೆಗೆ ಶುದ್ದ ಸಸ್ಯಾಹಾರಿ. ಇದ್ರಿಂದ ಅವ್ರಿಗೆ ತುಂಬಾ ಕಿರಿಕಿರಿ ಹಾಗ್ಬೋದು ಅಂತ ಕಾಣಿಸುತ್ತೆ. ಹೀಗಂತ ನನಗೆ ಅನಿಸ್ತಾ ಇದೇ ಅಷ್ಟೆ. ಇನ್ನು girl friends ವಿಚಾರಕ್ಕೆ ಬಂದ್ರೆ Hai ba...

ಕರ್ನಾಟಕ ನಾಡಗೀತೆ

– ಕವಿ ರಾಷ್ಟ್ರಕವಿ ಕುವೆಂಪು ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಜೈ ಸುಂದರ ನದಿ ವನಗಳ ನಾಡೆ ಜಯ ಹೇ ರಸ ಋಷಿಗಳ ಬೀಡೆ ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿಯೆ ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಜನನಿಯ ಜೋಗುಳ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ ಹಸುರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ತೈಲಪ ಹೊಯ್ಸಳರಾಳಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗಾ ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರರಿಹ ದಿವ್ಯಾರಣ್ಯ ರನ್ನ ಷಡಕ್ಷರಿ ಪೊನ್ನ ಪಂಪ ಲಕುಮಿಪತಿ ಜನ್ನ ಕಬ್ಬಿಗರುದಿಸಿದ ಮಂಗಳ ಧಾಮ ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ದೇಹ ಕನ್ನಡ ತಾಯಿಯ ಮಕ್ಕಳ ಗೇಹ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ

ಬಾನಿಗೊಂದು ಎಲ್ಲೆ ಎಲ್ಲಿದೆ?

ಹೇ…….. ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ? ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ? ಅವನ ನಿ-ಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ. ಬಾನಿಗೊಂದು ಎಲ್ಲೆ ಎಲ್ಲಿದೇ? ಹುಟ್ಟು ಸಾವು ಬಾಳಿನಲ್ಲಿ ಏರಡು ಕೊನೆಗಳು ಬಯಸಿದಾಗ ಕಾಣದಿರುವ ಎರಡು ಮುಖಗಳು ಹರುಷವೊಂದೆ ಯಾರಿಗುಂಟು ಹೇಳು ಜಗದಲಿ ಹೂವು ಮುಳ್ಳು ಏರಡು ಉಂಟು ಬಾಳ ಲತೆಯಲಿ ದುರಾಸೆಯೇತಕೆ? ನಿರಾಸೆಯೇತಕೆ? ಅದೇನೆ ಬಂದರು ಅವನ ಕಾಣಿಕೆ ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು

Musukirali Nasukirali

"Musukirali Nasukirali Mogadalondu Naguvirali..." "Sukhavirali Dhukkavirali Manadalondu Nambikeirali..." "Solirali geluvirali Badhukalondu Chalavirali..."

ಯುಗ ಯುಗಾದಿ ಕಳೆದರೂ ಯ್ಗಡಿ ಮರಳಿ ಬರುತಿದೆ...

Image

ಯ್ಗಡಿ ಶುಬಷಯಗಳು

Image

Dharani Mandala